Sunday 3 December 2017

ಮಾರ್ಕ್ಸವಾದಿ ದರ್ಶನದ ಭೋದನೆ ಭಾರತೀಯರಿಗೆ ಅವಶ್ಯಕತೆಯೇ ??

ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಪರಿವರ್ತನೆ ತರಲು ಮಾರ್ಕ್ಸವಾದಿ ಆಲೋಚನೆಗಳಿಂದ ಮಾತ್ರ ಸಾದ್ಯವೇ ?? ಒಂದುವೇಳೆ ಭಾರತೀಯರಿಗೆ ವಿದೇಶಿ ಗುಲಾಮಗಿರಿಯಲ್ಲಿಯೇ ಬದುಕುವ ಉದ್ದೇಶವಿದ್ದಲ್ಲಿ ಮಾರ್ಕ್ಸವಾದ ದರ್ಶನ ಪಡೆದು ವಿದೇಶಕ್ಕೆ ಹೋಗಲಿ ಆದರೆ ಭಾರತದಲ್ಲಿ ಮಾರ್ಕ್ಸವಾದಿ ದರಬಾರ ನಡೆಸುವ ಸಾಹಸಕ್ಕೆ ಮಾರ್ಕ್ಸವಾದಿಗಳು ಕೈ ಹಾಕದಿರಲಿ ...
ಭಾರತಕ್ಕೆ ಸ್ವತಂತ್ರ ಸಿಕ್ಕ ನಂತರದಲ್ಲಿ  ಮಾರ್ಕ್ಸವಾದಿಗಳು ಭಾರತದ ಶಿಕ್ಷಣ ಮತ್ತು ಮಾದ್ಯಮ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ ದಿನಗಳಿಂದ ಇವತ್ತಿನವರೆಗೂ ಭಾರತೀಯ ಮುಗ್ಧ ಮನಸ್ಸುಗಳಿಗೆ ಘಾಸಿಸುವಂತೆ  ಈ ಮಾರ್ಕ್ಸವಾದಿಗಳು ಹಾನಿಕಾರಕ ಚಟುವಟಿಕೆಯಲ್ಲಿ ತೊಡಗಿ ಸಾಹಿತ್ಯ ಮತ್ತು ಪಠ್ಯ ಪುಸ್ತಕಗಳ ರಚನೆಯನ್ನು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರಿಸಿಕೊಂಡಿವೆ . ಈ  ಮಾರ್ಕ್ಸವಾದಿ 
ಭಾರತೀಯ ಮೂಲ ಜ್ಞಾನವನ್ನು  ಹತ್ಯೆ ಮಾಡುವುದಲ್ಲದೆ ಭಾರತದ ಶೈಕ್ಷಣಿಕ ಸಂಸ್ಥೆಗಳನ್ನು ಅಭಾರತೀಯವನ್ನಾಗಿ  ಮತ್ತು ಹಿಂದೂ ವಿರೋಧಿವನ್ನಾಗಿ ಮಾಡಿದ್ದಾರೆ  - ಪ್ರತೀಕ್

Friday 14 October 2016

ಸರ್ಜಿಕಲ್ ಸ್ಟ್ರೈಕ್ ನ Effect

ಭಾರತೀಯರು ಒಂದೇ ಸ್ವರದಲ್ಲಿ ಭಾರತಾದ್ಯOತ ಅಸತ್ಯದ ಮೇಲೆ ಸತ್ಯದ ಗೆಲುವಿಗಾಗಿ ರಾವಣನ ಹೆಸರಿನಲ್ಲಿ ಉಗ್ರ ಹಫೀಜ್ ಸಯೀದನಂಥಹ ಉಗ್ರರ ಪ್ರತಿಕೃತಿಯನ್ನು ದಹಿಸುತ್ತಿದ್ದರೆ Congress ಬೆOಬಲಿತ ವಿಧ್ಯಾರ್ಥಿ ಸಂಘಟನೆ NSUI JNUನಲ್ಲಿ ಪ್ರಧಾನಿ ಮೋದಿ ಪ್ರತಿಕೃತಿಯನ್ನು ರಾವಣನ ರೂಪದಲ್ಲಿ ದಹಿಸುತ್ತಾರೆ ಎಂದರೆ ಇದು ಯಾರ ದಿವಾಳಿತನಕ್ಕೆ ಸಾಕ್ಷಿ ? ? NOTA ಕಿOತಲೂ ಕಡಿಮೆ ಮತಗಳನ್ನು ಪಡೆದುಕೊoಡ ಈ Congress ಬೆOಬಲಿತ  ವಿಧ್ಯಾರ್ಥಿ  ಸಂಘಟನೆ NSUI ತನ್ನ ಗುಲಾಮಿ ಮಾನಸಿಕತೆಗೆ ಬಲಿಯಾಗಿ ಉಗ್ರರನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ .
ಇಂದು ಆತಂಕವಾದವನ್ನು ನಿರ್ಮೂಲನೆ ಮಾಡಲು ವಿಶ್ವವೇ ಪಣತೊಟ್ಟಿದೆ.ಆದರೆ ನಮ್ಮ ದೇಶದಲ್ಲಿ   ಪ್ರಧಾನಿ ಮೋದಿ ಆತಂಕವಾದವನ್ನು ನಿರ್ಮೂಲನೆ ಮಾಡುವ ವಿಚಾರವಾಗಿ ಮಾತೆತ್ತಿದರೆ ಸಾಕು ಇಲ್ಲಿ ಕೊಳಚೆ ರಾಜಕೀಯ ಶುರುಮಾಡಿ ಬಿಡುತ್ತಾರೆ.ಉಗ್ರರ ದಮನ ಮಾಡಲು ಹೆಜ್ಜೆ ಇಟ್ಟ ಪ್ರಧಾನಿಗೆ ರಕ್ತದ ದಲ್ಲಾಳಿ ಎನ್ನುತ್ತಾರೆ ಎಂದರೆ ಇದು ತಮ್ಮ ಪಕ್ಷದ  ದಿವಾಳಿತನದ ಘೋಷಣೆಯಲ್ಲವೆ ? ?
ಸರ್ಜಿಕಲ್ ಸ್ಟ್ರೈಕ್ Effect ಪಾಕಿಸ್ತಾನ ಕಿOತಲೂ ಹೆಚ್ಚು ಪ್ರಭಾವ ಅಫ಼್ಜಲನ ಸಮರ್ಥಕರ ಮೇಲೆ ಬೀರಿದೆ.ಭಯಭೀತಗೊOಡ ಮೂರ್ಖರು ತಮ್ಮ ದಿವಾಳಿತನವನ್ನು ಘೋಷಿಸಿಕೊಳ್ಳಲು ಏನೆಲ್ಲ ಹರಸಾಹಸ  ಮಾಡುತ್ತಿರುವುದು ತುOಬಾ ಖಂಡನೀಯ.

---------ಪ್ರತೀಕ್

Thursday 13 October 2016

ವಿದೇಶಿ ನಾಯಿಗೆ ಆಹ್ವಾನ

ಒಂದು ವಿದೇಶಿ ನಾಯಿ ಭಾರತಕ್ಕೆ ಬಂದಾಗ ಇಲ್ಲಿನ ಭಾರತೀಯ ನಾಯಿಗಳು ಆ ವಿದೇಶಿ ನಾಯಿಗೆ ಬರಮಾಡಿಕೊಳ್ಳಲು ಏರಪೋರ್ಟಿಗೆ ಹೋದಾಗ ಭಾರತದಲ್ಲಿ ಎಷ್ಟು ದಿನ ಇರುವ ಯೋಜನೆ ಇದೆ ಎಂದು ಆ ವಿದೇಶಿ ನಾಯಿಗೆ ಕೇಳುತ್ತವೆ.ಆಗ ವಿದೇಶಿ ನಾಯಿ ಸಂತೋಷದಿoದ ಹೇಳುತ್ತೆ ನಾನು ಭಾರತದಲ್ಲಿ ಶಾಶ್ವತನಾಗಿರಲು ಬಂದಿದ್ದೇನೆ ಯಾವುದೇ ಕಾರಣಕ್ಕೂ ಭಾರತ ದೇಶವನ್ನು ಬಿಟ್ಟು ಮರಳಲ್ಲ ಎನ್ನುತ್ತೆ.ಆಗ ನಮ್ಮ ಭಾರತೀಯ ನಾಯಿಗಳು ನಿಮ್ಮ ದೇಶದಲ್ಲಿ ನಿಮಗೆ  ಯಾವುದರ ಕೊರತೆ ಇದೆ ಎಂದು  ಆ ವಿದೇಶಿ ನಾಯಿಗೆ ಕೇಳಿದಾಗ ಆ ವಿದೇಶಿ ನಾಯಿ ಹೇಳುತ್ತೆ ನಮ್ಮ ದೇಶದಲ್ಲಿ ಎಲ್ಲವೂ ಭಾರತಕ್ಕಿOತ ಹೆಚ್ಚಾಗಿಯೆ ಇದೆ. ಆದರೆ ಅಲ್ಲಿ ಮನಸ್ಸಿಗೆ ಬಂದ ಹಾಗೆ ದೇಶದ ವಿರುದ್ಧವಾಗಿ,ಯಾಗಲೂ,ಎಲ್ಲಿ ಬೇಕಾದರೂ,ಯಾರಿಗೆ ಬೇಕಾದರೂ ನಿಮ್ಮ ಹಾಗೆ ಬೊಗಳಲು ಸ್ವಾತಂತ್ರವಿಲ್ಲ .ಆದರೆ ಇಲ್ಲಿ ಮನಸ್ಸಿಗೆ ಬಂದ ಹಾಗೆ ಯಾವಾಗ  ಬೇಕಾದರೂ ಬೊಗಳಬಹುದು. ನಾನು ಕೂಡಾ ನಿಮ್ಮ ಜೊತೆ ಬೊಗಳುತ್ತಾ ಭಾರತದಲ್ಲಿರಲು ಬಂದಿದ್ದೇನೆ ಎಂದು ಆ ವಿದೇಶಿ ನಾಯಿ ಭಾರತೀಯ ನಾಯಿಗಳಿಗೆ ಹೇಳುತ್ತೆ. ಆಗ ನಮ್ಮ ಭಾರತೀಯ ನಾಯಿಗಳು ಆ ವಿದೇಶಿ ನಾಯಿಗೆ ಹೇಳುತ್ತವೆ ನಾವು ನಾಯಿಗಳು ನಾವು ಬೊಗಳದಿದ್ದರೆ ಅದು ನಮ್ಮ ನಾಯಿ ಕುಲಕ್ಕೆ ಅಪಮಾನ ಆಗುತ್ತೆ ಆದ್ದರಿoದ ನಾವು ಮನಸ್ಸಿಗೆ ಬಂದದನ್ನು ಸರಿ ತಪ್ಪು ನೋಡದೆ  ಹೇಗೆ ಬೇಕಾದರೂ ಸಾಮೂಹಿಕವಾಗಿ ಬೊಗಳುತ್ತೇವೆ ನಮ್ಮ ಬೊಗಳುವ ಶಕ್ತಿ ಹೆಚ್ಚಾಗಲು ನಿಮ್ಮ ಅವಶ್ಯಕತೆ ಇಂದು ನಮಗೆ ತುoಬಾ ಇದೆ ಎಂದು ಹೇಳಿ ಆ ವಿದೇಶಿ ನಾಯಿಯನ್ನು ಭಾರತೀಯ ನಾಯಿಗಳು ಬರಮಾಡಿಕೊಳ್ಳುತ್ತವೆ. ------ಪ್ರತೀಕ್